Current Date:October 18, 2025

Advertisement

ಕೋಲಾರ: ಮಳೆ ಅಬ್ಬರ: ಅಂಡರ್‌ಪಾಸ್‌ ಜಲಾವೃತ

ಕೋಲಾರ ಜಿಲ್ಲೆಯಲ್ಲಿ, ಹೆಚ್ಚುವರಿ ಮಳೆ ಸುರಿಯುವುದರಿಂದ ನಗರದಲ್ಲಿ ವಿವಿಧ ಸ್ಥಳಗಳು ಜಲಾವೃತಗೊಂಡಿವೆ. ಅಂಡರ್‌ಪಾಸ್‌ಗಳು, ರಸ್ತೆ ಹಂತಗಳು ಮತ್ತು ಉದ್ಯಾನಗಳು ನೀರಿನಿಂದ ತುಂಬಿವೆ. ಖಾದ್ರಿಪುರ ರೈಲ್ವೇ ಅಂಡರ್‌ಪಾಸ್...

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು – ಸಿಎಂ ಸಿದ್ದರಾಮಯ್ಯ ಭೇಟಿ

ಬೆಂಗಳೂರು/ಹೊಸದಿಲ್ಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (83) ಅವರನ್ನು ಜ್ವರ ಮತ್ತು ಕಾಲು ನೋವಿನ ಹಿನ್ನೆಲೆಯಲ್ಲಿ ಮಂಗಳವಾರ (ಸೆ.30) ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ...

ಸೈಯದ್ ಅಪ್ಸರ್, ಮೈಲಾಂಡಹಳ್ಳಿ ಮುರಳಿ ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ

ಕೋಲಾರ: ಕಾಂಗ್ರೆಸ್ ಪಕ್ಷವು ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮತ್ತು ನಗರ ಬ್ಲಾಕ್ ಸಮಿತಿಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಿದೆ. ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ಮೈಲಾಂಡಹಳ್ಳಿಯ ಮುರಳಿ...

ಭಾನುವಾರ, ಜೂನ್ 22: ಕೋಲಾರ ಜಿಲ್ಲೆಯಲ್ಲಿ 12 ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಸ್ಕಾಂ (BESCOM) ವತಿಯಿಂದ ನೀಡಿರುವ ಅಧಿಕೃತ ಪ್ರಕಟಣೆಯಂತೆ, ಜೂನ್ 22, ಭಾನುವಾರದಂದು ಕೋಲಾರ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ. ಬೆಳಿಗ್ಗೆ 9:00 ಗಂಟೆಯಿಂದ ಸಂಜೆ...

Airbus: ವಿಶ್ವದ ಅತಿದೊಡ್ಡ ಏರ್​​ಕ್ರಾಫ್ಟ್ ಕಂಪನಿ ಏರ್​​ಬಸ್​ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ

Tata Advanced Systems and Airbus jointly manufacture H-125 helicopter in Karnataka: ಟಾಟಾ ಅಡ್ವಾನ್ಸ್ಡ್ ಸಿಸ್ಟಂ ಮತ್ತು ಏರ್​​ಬಸ್ ಸಂಸ್ಥೆಗಳು ಕೋಲಾರದಲ್ಲಿ ಎಚ್-125...

ಕೋಲಾರ ಅಭಿವೃದ್ಧಿಗೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಗಳ ಜಾರಿಗೆ ಸಿಎಂಗೆ ಮನವಿ

ಕೋಲಾರ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿ ಪ್ರಚಾರದಲ್ಲಿ ನೀಡಿರುವ ಆಶ್ವಾಸನೆ ಮತ್ತು ಭರವಸೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಶಾಸಕ...

ಓರ್ವ ಖತರ್ನಾಕ್ ಕಳ್ಳನ ಬಂಧನ  ; 12ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳು ವಶಕ್ಕೆ

ಚಿಂತಾಮಣಿ:ಓರ್ವ ಕತರ್ನಾಕ್ ಕಳ್ಳನನ್ನು ಬಂಧಿಸಿರುವ ನಗರ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಯಿಂದ 12 ಲಕ್ಷ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ....

ನಗರ ಸಭೆ ಮಾಜಿ ಅಧ್ಯಕ್ಷ ಮುಬಾರಕ್ ಆರೋಪಕ್ಕೆ: ದಾಖಲೆ ಬಹಿರಂಗ ಪಡಿಸುವಂತೆ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಸೇರಿದಂತೆ ಸದಸ್ಯರ ಸವಾಲು

ಕೋಲಾರ ನಗರಸಭೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 30 ಕೋಟಿ ಬಂದಿದ್ದು ಈ ಹಣವು ನಿರ್ಮಿತಿ ಕೇಂದ್ರ ಮತ್ತು ಕ್ರೆಡಿಲ್ ಇಲಾಖೆಗೆ ವಹಿಸಿದ್ದರ ಬಗ್ಗೆ ನಗರಸಭೆ...

Ad