ಕೋಲಾರ ಜಿಲ್ಲೆಯಲ್ಲಿ, ಹೆಚ್ಚುವರಿ ಮಳೆ ಸುರಿಯುವುದರಿಂದ ನಗರದಲ್ಲಿ ವಿವಿಧ ಸ್ಥಳಗಳು ಜಲಾವೃತಗೊಂಡಿವೆ. ಅಂಡರ್ಪಾಸ್ಗಳು, ರಸ್ತೆ ಹಂತಗಳು ಮತ್ತು ಉದ್ಯಾನಗಳು ನೀರಿನಿಂದ ತುಂಬಿವೆ. ಖಾದ್ರಿಪುರ ರೈಲ್ವೇ ಅಂಡರ್ಪಾಸ್...
ಬೆಂಗಳೂರು/ಹೊಸದಿಲ್ಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (83) ಅವರನ್ನು ಜ್ವರ ಮತ್ತು ಕಾಲು ನೋವಿನ ಹಿನ್ನೆಲೆಯಲ್ಲಿ ಮಂಗಳವಾರ (ಸೆ.30) ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ...
ಕೋಲಾರ: ಕಾಂಗ್ರೆಸ್ ಪಕ್ಷವು ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮತ್ತು ನಗರ ಬ್ಲಾಕ್ ಸಮಿತಿಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಿದೆ. ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ಮೈಲಾಂಡಹಳ್ಳಿಯ ಮುರಳಿ...
ಬೆಸ್ಕಾಂ (BESCOM) ವತಿಯಿಂದ ನೀಡಿರುವ ಅಧಿಕೃತ ಪ್ರಕಟಣೆಯಂತೆ, ಜೂನ್ 22, ಭಾನುವಾರದಂದು ಕೋಲಾರ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ ಸಂಭವಿಸಲಿದೆ. ಬೆಳಿಗ್ಗೆ 9:00 ಗಂಟೆಯಿಂದ ಸಂಜೆ...
Tata Advanced Systems and Airbus jointly manufacture H-125 helicopter in Karnataka: ಟಾಟಾ ಅಡ್ವಾನ್ಸ್ಡ್ ಸಿಸ್ಟಂ ಮತ್ತು ಏರ್ಬಸ್ ಸಂಸ್ಥೆಗಳು ಕೋಲಾರದಲ್ಲಿ ಎಚ್-125...
ಕೋಲಾರ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿ ಪ್ರಚಾರದಲ್ಲಿ ನೀಡಿರುವ ಆಶ್ವಾಸನೆ ಮತ್ತು ಭರವಸೆಗಳನ್ನು ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಶಾಸಕ...
ಚಿಂತಾಮಣಿ:ಓರ್ವ ಕತರ್ನಾಕ್ ಕಳ್ಳನನ್ನು ಬಂಧಿಸಿರುವ ನಗರ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಯಿಂದ 12 ಲಕ್ಷ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ....
ಕೋಲಾರ ನಗರಸಭೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 30 ಕೋಟಿ ಬಂದಿದ್ದು ಈ ಹಣವು ನಿರ್ಮಿತಿ ಕೇಂದ್ರ ಮತ್ತು ಕ್ರೆಡಿಲ್ ಇಲಾಖೆಗೆ ವಹಿಸಿದ್ದರ ಬಗ್ಗೆ ನಗರಸಭೆ...